Agriculture Desk

Wednesday, 15 January 2025

ರಾಷ್ಟೀಯ ರೈತ ದಿನಾಚರಣೆ

›
ರಾಷ್ಟೀಯ ರೈತ ದಿನಾಚರಣೆ   ಡಿಸೆಂಬರ್-23    ಬರಹ: ಕೂಡಂಡ ರವಿ, ಹೊದ್ದೂರು.   ಅಂದಿನ ಕಾಲದ ಪ್ರಧಾನ ರೈತರ ನಾಯಕರಾಗಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾ...
Wednesday, 1 January 2025

ಕೊಡಗಿನ ಅಪರೂಪದ ರುದ್ರಾಕ್ಷಿ

›
ಚೆಟ್ಟಳ್ಳಿಯ ಅಯ್ಯಂಡ್ರ ಗಿರೀಶ್ ಕುಮಾರ್ ಬೆಳೆಸಿದ ಕೊಡಗಿನ ಅಪರೂಪದ ರುದ್ರಾಕ್ಷಿ ಚೆಟ್ಟಳ್ಳಿ: ಶಿವನ ಕೊರಳಲ್ಲಿರುವ ರುದ್ರಾಕ್ಷಿಮಣಿಗಳು ಯಾರಿಗೆ ತಾನೆ...
Wednesday, 25 September 2024

*ಆರೋಗ್ಯದ ದೃಷ್ಟಿಯಲ್ಲಿ ಸಾವಯವ ಕೃಷಿ ಪದ್ಧತಿ*-ಡಾ || ಗ್ರೀಷ್ಮಾ ಗೌಡ ಆರ್ನೋಜಿ

›
ಡಾ || ಗ್ರೀಷ್ಮಾ ಗೌಡ ಆರ್ನೋಜಿ ವೈದ್ಯರು,ಸಂಪೂರ್ಣ ಪಾಲಿಕ್ಲಿನಿಕ್ ಕಡಬ 'ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ', ಎಂಬ ಮಾತಿದೆ.ಅದರಂತೆ, ನಾವು...
Thursday, 12 September 2024

ಕುಕ್ಕೆ ಸುಬ್ರಮಣ್ಯ ದಲ್ಲಿ "ಮಿಯಾವಕಿ" ವನ ಆರಂಭ-ರೋಟರಿ ಕ್ಲಬ್ ಸುಬ್ರಮಣ್ಯ ದಿಂದ

›
 ಬರಹ : ಷಣ್ಮುಖ ಕಟ್ಟ, ಅಗ್ರಿಕಲ್ಚರ್ ಡೆಸ್ಕ್  ನಿನ್ನೆ (12 .9 .24) ಕುಕ್ಕೆ ಸುಬ್ರಮಣ್ಯ ದಲ್ಲಿ "ಮಿಯಾವಕಿ" ವನ ಆರಂಭಕ್ಕೆ ಹೋಗಿದ್ದೆ .ರೋಟರಿ ಕ್ಲಬ್ ಸುಬ್...
Thursday, 8 August 2024

ಅಪಾಯಕಾರಿ ಕೀಟನಾಶಕಗಳ ಬಳಕೆ... ?!

›
ಬರಹ: ಕೂಡಂಡ ರವಿ, ಹೊದ್ದೂರು.  ಮೊ. 8310130887.   ಕೃಷಿಕರು ಅಧಿಕ ಬೆಳೆ ಬೆಳೆಯುವ ಹುಮ್ಮಸ್ಸಿನಲ್ಲಿ ಮಿತಿ ಮೀರಿದ ಕೀಟ ನಾಶಕಗಳನ್ನು ಬಳಸುತ್ತಿರುವರು. ಇವು ಜೀವಸಂಕುಲಕ...
Monday, 29 July 2024

ಸಾವಯವ ರಹಿತ ಮಣ್ಣು ಸತ್ವಹೀನ !

›
ಬರಹ: ಕೂಡಂಡ ರವಿ, ಹೊದ್ದೂರು.  ಮೊ; ೮೩೧೦೧೩೦೮೮೭.  ನಮ್ಮಲ್ಲಿ ಹಲವಾರು ವಿಧದ ಮಣ್ಣುಗಳಿವೆ. ಇವುಗಳನ್ನು ಅದರ ಬಣ್ಣ, ಫಲವತ್ತತೆಗೆ ಅನುಗುಣವಾಗಿ ವರ್ಗಿಕರಿಸಲಾಗಿದೆ. ಬೇಸಾ...
Sunday, 14 July 2024

ನನ್ನ ಬಾಲ್ಯ ಮತ್ತು ಕೃಷಿ ಜೀವನ

›
 ಷಣ್ಮುಖ ಕಟ್ಟ ಅಗ್ರಿಕಲ್ಚರ್ ಡೆಸ್ಕ್  ನನ್ನ ಬಾಲ್ಯ ಜೀವನ ತುಂಬಾ ಕಠಿಣವಾಗಿತ್ತು.ನಾನು ಬಡ ಕುಟುಂಬದಿಂದ ಬಂದವನು .ನನ್ನದು ಕಡಬದ ಬಲ್ಪಗ್ರಾಮದ ಕಟ್ಟ ಎಂಬಲ್ಲಿ ಬರುತ್ತದೆ....
›
Home
View web version

About Us

My photo
Agriculture Desk Team.
View my complete profile
Powered by Blogger.